ಬ್ರೇಕಿಂಗ್ ಸುದ್ದಿ

ಭೂಗತ ವಿದ್ಯುತ್ ಯೋಜನೆ: ಶರಾವತಿ ಬೆನ್ನಿಗೆ ಇರಿದರೆ ಸೋಗಲಾಡಿಗಳು?

ಈ ಹಿಂದೆ ‘ದನಕರುಗಳು ಕಾಡಿಗೆ ಹೋದರೆ ಇಡೀ ವನ್ಯಜೀವಿ ಸಂಕುಲವೇ ನಾಶವಾಗುತ್ತದೆ’ ಎಂದಿದ್ದ ಪರಿಸರ ತಜ್ಞ ಸಂಜಯ್ ಗುಬ್ಬಿಯವರನ್ನೂ ಒಳಗೊಂಡ ರಾಜ್ಯ ವನ್ಯಜೀವಿ ಮಂಡಳಿ ಈಗ, ಶರಾವತಿ ಭೂಗತ ವಿದ್ಯುತ್ ಯೋಜನೆಗಾಗಿ ಇಡೀ ಜಗತ್ತಿನ ಅತ್ಯಂತ ಸೂಕ್ಷ್ಮ ಪರಿಸರ ಪ್ರದೇಶದ ಹೃದಯಕ್ಕೇ ಕಿಂಡಿ ಕೊರೆಯಲು ‘ನಮ್ಮದೇನೂ ಅಭ್ಯಂತರವಿಲ್ಲ’ ಎಂದು ಷರಾ ಬರೆದಿರುವುದು ಸಹಜವಾಗೇ ಪರಿಸರಪರವಾದ ಕಾಳಜಿಗಳು ಎಷ್ಟು ನೈಜ, ಎಷ್ಟು ಸೋಗಲಾಡಿ ಎಂಬ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿವೆ.

leave a reply