ಬ್ರೇಕಿಂಗ್ ಸುದ್ದಿ

ಉಪ ಚುನಾವಣೆ ಮತ ವಿಭಜನೆಯ ದಾಳವಾಯ್ತು ಟಿಪ್ಪು ವಿವಾದ!

ಮುಂಬೈ ವಿಧಾನಸಭೆಯ ಮಾದರಿಯಲ್ಲೇ, ರಾಜ್ಯದ ಉಪ ಚುನಾವಣೆಗೂ ಕೋಮು ವಿಭಜನೆ, ಭಾವನಾತ್ಮಕ ಬ್ಲಾಕ್ ಮೇಲ್ ಮೂಲಕ ಮತ ಕ್ರೋಡೀಕರಣಕ್ಕೆ ಜಾಲ ಹೆಣೆಯಲಾಗಿದೆ. ಜನರಿಗೆ ಮತಾಂಧತೆಯ ಅಫೀಮು ಸರಬರಾಜಾಗಿದೆ. ಇದೀಗ ಅಮಲೇರತೊಡಗಿದೆ. ಇನ್ನೇನಿದ್ದರೂ ಅದು ಮತ್ತಷ್ಟು ರಂಗೇರಲಿದೆ! ಪ್ರವಾಹ, ಕನ್ನಡಿಗರ ಉದಾಸೀನ, ಆರ್ ಸಿ ಇಪಿ, ರೈತರ ಗೋಳು, ಎಲ್ಲವೂ ಆ ಅಮಲಿನ ಮಂಕುಬೂದಿಯ ಗುಂಗಲ್ಲಿ ಮರೆತು ಮರೆಯಾಗಲಿವೆ!

leave a reply