ಬ್ರೇಕಿಂಗ್ ಸುದ್ದಿ

ನೂರು ದಿನದ ಸಂಭ್ರಮದ ನಡುವೆ ಬಿಗಿಯುತ್ತಿದೆ ಆಪರೇಷನ್ ಆಡಿಯೋ ಕುಣಿಕೆ!

ಸಿಎಂ ಯಡಿಯೂರಪ್ಪ ಒಂದು ಕಡೆ ತಮ್ಮ ಸರ್ಕಾರದ ನೂರು ದಿನದ ಸಾಧನೆಯ ಸಂಭ್ರಮದಲ್ಲಿರುವಾಗಲೇ ಮತ್ತೊಂದು ಕಡೆ ಅವರ ಆಪರೇಷನ್ ಆಡಿಯೋ ಪ್ರಕರಣ ಹೊಸ ಹೊಸ ತಿರುವು ಪಡೆಯುತ್ತಿದೆ. ಬೆಂಗಳೂರಿನ ಸಾಮಾಜಿಕ ಕಾರ್ಯಕರ್ತರೊಬ್ಬರು ಪ್ರಕರಣದ ತನಿಖೆ ನಡೆಸಬೇಕು ಎಂದು ಎಸಿಬಿಗೆ ದೂರು ನೀಡಿರುವುದು ಹೊಸ ಬೆಳವಣಿಗೆ. ಈ ನಡುವೆ ಪ್ರಕರಣ ಬಿಜೆಪಿಗೆ ನುಂಗಲಾರದ ತುತ್ತಾಗಿ ಪರಿಣಮಿಸುತ್ತಿದ್ದು, ಬಿಜೆಪಿ ನಾಯಕರು ಆಳಿಗೊಂದು ಮಾತು ಆಡುವ ಮೂಲಕ ಇಡೀ ಪ್ರಕರಣದ ತಿಪ್ಪೇಸಾರಿಸುವ ಪ್ರಯತ್ನ ಮಾಡುತ್ತಿದ್ದಾರೆ.

leave a reply