ಬ್ರೇಕಿಂಗ್ ಸುದ್ದಿ

ಮತ್ತೆ ಸಾಬೀತಾಯ್ತು ಬಿಜೆಪಿ ‘ಗ್ರೇಟ್ ವಾಷಿಂಗ್ ಮಷೀನ್’ ಕರಾಮತ್ತು!

ಮುಖ್ಯಮಂತ್ರಿ ಫಡ್ನವೀಸ್ ಇದೇ ಪ್ರಕರಣವನ್ನು ಚುನಾವಣೆಯಲ್ಲಿ ಪ್ರಮುಖ ಅಸ್ತ್ರವಾಗಿ ಬಳಸಿ, ‘ತಾವು ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ, ಅಜಿತ್ ಸೇರಿದಂತೆ ಎನ್ ಸಿಪಿ ನಾಯಕರು ಜೈಲಿನಲ್ಲಿ ಕಲ್ಲು ಒಡೆಯುವುದು ಖಾಯಂ’ ಎಂದೂ ಘೋಷಿಸಿದ್ದರು. ಆದರೆ, ಇದೀಗ ತಮ್ಮ ಕುರ್ಚಿ ಉಳಿಸಿಕೊಳ್ಳಲು; ಚುನಾವಣೆಯಲ್ಲಿ ಯಾರನ್ನು ಜೈಲಿಗೆ ಕಳಿಸುವುದಾಗಿ ಹೇಳಿದ್ದರೋ ಅವರೊಂದಿಗೇ ಕೈಜೋಡಿಸಿದ್ದು, ವೀರಾವೇಶದ ಹೇಳಿಕೆಗಳನ್ನು ನೀಡಿದ್ದ ಅದೇ ಪ್ರಕರಣದಲ್ಲಿ ಅಜಿತ್ ಅವರಿಗೆ ಕ್ಲೀನ್ ಚಿಟ್ ನೀಡಲಾಗಿದೆ!

leave a reply