ಬ್ರೇಕಿಂಗ್ ಸುದ್ದಿ

‘ಸರ್ಕಾರ ಕೆಡವಿದ್ದು ನಾನೇ’ ಎಂಬ ಕೃಷ್ಣ ಹೇಳಿಕೆ ಮತ್ತು ಲಜ್ಜೆಗೇಡಿ ರಾಜಕಾರಣ

ರಾಜ್ಯಪಾಲರಂತಹ ಸಂವಿಧಾನಿಕ ಹುದ್ದೆಯಲ್ಲಿದ್ದು, ವಿದೇಶಾಂಗ ಖಾತೆಯಂತಹ ಮುತ್ಸದ್ಧಿತನದ ಹೊಣೆಗಾರಿಕೆಯನ್ನು ನಿಭಾಯಿಸಿದ ಮಾಜಿ ಮುಖ್ಯಮಂತ್ರಿಯೂ ಆದ ನಾಯಕರೊಬ್ಬರು, ‘ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಬೀಳಿಸಿದ್ದೇ ನಾನು’ ಎಂಬ ಹೇಳಿಕೆ ನೀಡಿದ್ದಾರೆಂದರೆ, ಅವರ ‘ಸ್ಟೇಟ್ಸ್ ಮನ್ ಶಿಪ್’ ಈಗ ತಲುಪಿರುವ ಅಧೋಗತಿಯನ್ನು ಯಾರೂ ಬೇಕಾದರೂ ಊಹಿಸಬಹುದು.

leave a reply