ಬ್ರೇಕಿಂಗ್ ಸುದ್ದಿ

‘ಅನಂತ’ನ ಅವಾಂತರ: ‘40 ಸಾವಿರ ಕೋಟಿ ಬೂಕಾಳಿ’ಯ ಮರ್ಮವೇನು?

ನಲವತ್ತು ಸಾವಿರ ಕೋಟಿ ರೂ. ವಿಷಯ ರಾಷ್ಟ್ರೀಯ ಮಟ್ಟದಲ್ಲಿ ವಿವಾದಕ್ಕೆ ಎಡೆಮಾಡುತ್ತಿದ್ದಂತೆಯೇ ಹೊರಬಿದ್ದ ಫಡ್ನವೀಸರ ಸ್ಪಷ್ಟನೆ; ಆರು ಬಾರಿ ಸಂಸದ ಮತ್ತು ಮಾಜಿ ಕೇಂದ್ರ ಸಚಿವರೂ ಆಗಿರುವ ಅನಂತಕುಮಾರ ಹೆಗಡೆಯ ಅಪ್ರಬುದ್ಧತೆ ಮತ್ತು ‘ನಯವಂಚಕತನ’ವನ್ನು ಬೀದಿಗೆಳೆಯಿತು.

leave a reply