ಬ್ರೇಕಿಂಗ್ ಸುದ್ದಿ

ಉಪ ಚುನಾವಣೆ ದಿಕ್ಕು ಬದಲಿಸುವುದೇ ಅನರ್ಹರ ‘ಹನಿ’ ಹಗರಣ?

ಆಡಳಿತ ಪಕ್ಷದ ಆಂತರಿಕ ಸಮೀಕ್ಷೆಯೇ, ಒಟ್ಟು ಹದಿನೈದರ ಪೈಕಿ ಗರಿಷ್ಠ ಒಂಭತ್ತು ಸ್ಥಾನ ಗೆಲ್ಲುವ ಬಗ್ಗೆ ಖಚಿತ ವಿಶ್ವಾಸ ವ್ಯಕ್ತಪಡಿಸಿಲ್ಲ ಎಂದಾದರೆ, ಕಳೆದ ಮೂರ್ನಾಲ್ಕು ದಿನಗಳ ಪ್ರತಿಪಕ್ಷಗಳ ತಂತ್ರಗಾರಿಕೆ ಮತ್ತು ಕೊನೇ ಕ್ಷಣದ ಜಾದೂಗಳ ಬಳಿಕ ಆಡಳಿತಪಕ್ಷದ ಸ್ಥಾನ ಗಳಿಕೆ ಏನಾಗಬಹುದು ಎಂಬ ಕುತೂಹಲ ಕೂಡ ಮೂಡಿದೆ. ಈ ನಡುವೆ, ‘ಹನಿಟ್ರ್ಯಾಪ್’ ವಿಷಯ ಕೂಡ ಕಣದಲ್ಲಿ ಸದ್ದುಮಾಡತೊಡಗಿದ್ದು, ಫಲಿತಾಂಶಕ್ಕೆ ಆ ‘ಹನಿ ಹಗರಣ’ ತೋರುವ ದಿಕ್ಕು ಕೂಡ ಕುತೂಹಲ ಮೂಡಿಸಿದೆ!

leave a reply