ಬ್ರೇಕಿಂಗ್ ಸುದ್ದಿ

ಹೈದರಾಬಾದ್ ಪ್ರಕರಣ: ರಾಜಕೀಯ ಅಸ್ತ್ರವಾಯಿತೆ ಎನ್ ಕೌಂಟರ್?

ವೈದ್ಯೆಯ ಸಾಮೂಹಿಕ ಅತ್ಯಾಚಾರ ಪ್ರಕರಣದ ವಿರುದ್ಧದ ಜನಾಕ್ರೋಶ ಮತ್ತು ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳ ಸ್ವಯಂ ನ್ಯಾಯ ನಿರ್ಣಯ ವರಸೆಗಳು ಪೊಲೀಸರ ಮೇಲೆ ಇನ್ನಿಲ್ಲದ ಒತ್ತಡ ಹಾಕಿದವೆ? ಅಥವಾ ಜನಾಕ್ರೋಶಕ್ಕೆ ಬೆಚ್ಚಿದ ಸರ್ಕಾರವೇ ಈ ದಾರಿ ಹಿಡಿಯಿತೆ? ಆ ಮೂಲಕ ತನ್ನ ವಿರುದ್ಧ ಭುಗಿಲೆದ್ದಿದ್ದ ಜನಾಕ್ರೋಶವನ್ನು ತಣಿಸಿ, ತನ್ನ ಪರ ಜನಬೆಂಬಲವನ್ನಾಗಿ ಪರಿವರ್ತಿಸುವ ತಂತ್ರಗಾರಿಕೆಯ ರಾಜಕೀಯ ಅಸ್ತ್ರವಾಗಿ ಈ ಎನ್-ಕೌಂಟರ್ ಪ್ರಯೋಗವಾಯಿತೆ?

leave a reply