ಬ್ರೇಕಿಂಗ್ ಸುದ್ದಿ

ಉಪ ಚುನಾವಣೆ ಫಲಿತಾಂಶದ ಭವಿಷ್ಯಸೂಚಿ ಏನು?

ಸಚಿವ ಸಂಪುಟ ಪುನರ್ ರಚನೆ, ಖಾತೆ ಹಂಚಿಕೆ, ವಿವಿಧ ನಿಗಮಮಂಡಳಿ ಅಧಿಕಾರ ಹಂಚಿಕೆ ವಿಷಯಗಳು ಸಿಎಂ ಕುರ್ಚಿಯ ಭವಿಷ್ಯ ನಿರ್ಧರಿಸಿದರೆ, ರಾಜ್ಯದ ಜ್ವಲಂತ ಸಮಸ್ಯೆ ಮತ್ತು ಸಂಕಷ್ಟಗಳ ವಿಷಯದಲ್ಲಿ ಎಷ್ಟು ತ್ವರಿತವಾಗಿ ಮತ್ತು ದಿಟ್ಟವಾಗಿ ನಿರ್ಧಾರಗಳನ್ನು ಕೈಗೊಂಡು, ಎಷ್ಟು ಪರಿಣಾಮಕಾರಿಯಾಗಿ ಜಾರಿಗೆ ತರಲಾಗುತ್ತದೆ ಎಂಬುದು ಬಿಜೆಪಿ ಸರ್ಕಾರ ಮತ್ತು ಪಕ್ಷದ ಭವಿಷ್ಯವನ್ನು ನಿರ್ಧರಿಸಲಿದೆ. ಆ ಅರ್ಥದಲ್ಲಿ ಈ ಉಪಚುನಾವಣೆಯ ಫಲಿತಾಂಶ ರಾಜ್ಯದ ಸದ್ಯದ ರಾಜಕಾರಣದ ದಿಕ್ಸೂಚಿಯಂತೂ ಹೌದು!

leave a reply