ಬ್ರೇಕಿಂಗ್ ಸುದ್ದಿ

‘ಕ್ಯಾಬ್’ ಮಸೂದೆಯಲ್ಲಿ ಸರ್ಕಾರ ಹೇಳದೇ ಉಳಿದ ಗುಟ್ಟುಗಳೇನು?

ಈ ಮಸೂದೆಯಲ್ಲಾಗಲೀ, ಸ್ವತಃ ಮಸೂದೆಯನ್ನು ಮಂಡಿಸಿರುವ ಗೃಹ ಸಚಿವ ಅಮಿತ್ ಶಾ ಅವರಾಗಲೀ ಮುಂದೆ ಎನ್ ಆರ್ ಸಿ ನೋಂದಣಿ ವೇಳೆ ತಿದ್ದುಪಡಿ ಕಾಯ್ದೆಯನ್ನು ಹೇಗೆ ಬಳಸಲಾಗುತ್ತದೆ ಎಂಬ ಬಗ್ಗೆ ತುಟಿಬಿಚ್ಚಿಲ್ಲ. ಆದರೆ, ಮಸೂದೆಯನ್ನು ಸಮರ್ಥಿಸಿಕೊಳ್ಳುತ್ತಾ, ಪ್ರತಿಪಕ್ಷಗಳ ಟೀಕೆಗೆ ಉತ್ತರವಾಗಿ ಅವರು ಆಡಿದ ಮಾತುಗಳು ಮಸೂದೆಯ ಪರಮ ಗುರಿಯ ಬಗ್ಗೆ ಸೂಚ್ಯವಾಗಿ ಹೇಳದೇ ಉಳಿದಿಲ್ಲ!

leave a reply