ಬ್ರೇಕಿಂಗ್ ಸುದ್ದಿ

ಕ್ಯಾಬ್ ವಿರುದ್ಧ ನಾಗರಿಕ ಅಸಹಕಾರ ಚಳವಳಿಗೆ ಹರ್ಷ ಮಂದರ್ ಕರೆ

ದೇಶವನ್ನೇ ಇಬ್ಭಾಗ ಮಾಡುವಂತಹ ಅಪಾಯಕಾರಿಯಾದ ಈ ಮಸೂದೆಯ ವಿಷಯದಲ್ಲಿ ಕಾಂಗ್ರೆಸ್ ಸೇರಿದಂತೆ ಯಾವುದೇ ರಾಜಕೀಯ ಪಕ್ಷಗಳಿಂದ ತಳಮಟ್ಟದಲ್ಲಿ ಜನ ಹೋರಾಟ ನಿರೀಕ್ಷಿಸಲಾಗದು. ಅವುಗಳಿಗೆ ಬಿಜೆಪಿಯ ಐಟಿ, ಇಡಿ, ಸಿಬಿಐ ಮತ್ತಿತರ ಅಸ್ತ್ರಗಳ ಭೀತಿ ಇದೆ. ಆ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳಿಂದ ಈ ಸಂದರ್ಭದಲ್ಲಿ ಹೆಚ್ಚಿನ ನಿರೀಕ್ಷೆ ಇಟ್ಟುಕೊಳ್ಳುವ ಪರಿಸ್ಥಿತಿ ಇಲ್ಲ. ಹಾಗಾಗಿ ಮುಸ್ಲಿಮರು ಸೇರಿದಂತೆ ದೇಶದ ಪ್ರಜ್ಞಾವಂತರು ವ್ಯಾಪಕ ನಾಗರಿಕ ಅಸಹಕಾರ ಚಳವಳಿ ಆರಂಭಿಸಬೇಕಿದೆ.

leave a reply