ಬ್ರೇಕಿಂಗ್ ಸುದ್ದಿ

ಸಿಎಎಗೆ ರಾಜ್ಯವೇ ಪ್ರಯೋಗಶಾಲೆ? ಎಲ್ಲೆಡೆ ನಿಷೇಧಾಜ್ಞೆ ಜಾರಿ!

ಬಿಜೆಪಿ ಆಡಳಿತದ ಕೆಲವೇ ಕೆಲವು ರಾಜ್ಯಗಳನ್ನು ಹೊರತುಪಡಿಸಿ ದೇಶದ ಬಹುತೇಕ ರಾಜ್ಯಗಳು ತನ್ನ ಪ್ರತಿಷ್ಠೆಯ ಕಾಯ್ದೆ ಜಾರಿಗೆ ನಕಾರ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ, ಇದೀಗ ಕರ್ನಾಟಕವನ್ನೇ ಪ್ರಯೋಗಶಾಲೆ ಮಾಡಲು ಕೇಂದ್ರ ಮುಂದಾಗಿದೆ. ಆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಜನಹೋರಾಟವನ್ನು ಬಗ್ಗುಬಡಿಯಲು ನಿಷೇಧಾಜ್ಞೆ ಅಸ್ತ್ರ ಪ್ರಯೋಗಿಸಲಾಗಿದೆ. ಅಲ್ಲದೆ, ಕಾಯ್ದೆ ವಿರೋಧಿಗಳನ್ನು ಜೈಲಿಗೆ ಹಾಕುವ ಬೆದರಿಕೆಯನ್ನೂ ಒಡ್ಡಲಾಗಿದೆ!

Maharashtra, Dec 16 (ANI): Protestors hold placards during a protest against Citizenship Amendment Act 2019 and in solidarity towards the students of Jamia Milia Islamia and Aligarh Muslim University, in Mumbai on Monday. (ANI Photo)

leave a reply