ಬ್ರೇಕಿಂಗ್ ಸುದ್ದಿ

‘ಆಸ್ತಿಮುಟ್ಟುಗೋಲು’ ಕ್ರಮ ಎಂಭತ್ತರ ದಶಕದಿಂದಲೇ ಪೂರ್ವಾನ್ವಯವಾಗಲಿ ಅಲ್ಲವೇ?

ಇದೀಗ ತಮ್ಮ ಸುಳ್ಳಿನ ಕಂತೆಗಳನ್ನು ನಂಬುವ ಭಕ್ತರ ಸಂಖ್ಯೆ ಗಣನೀಯವಾಗಿ ಕುಸಿಯುತ್ತಿದೆ ಮತ್ತು ತಮ್ಮ ಕೋಮುವಾದಿ ಅಜೆಂಡಾದ ಕಾನೂನು ಮತ್ತು ಎನ್ ಆರ್ ಸಿ ವಿರುದ್ಧ ಕೇವಲ ಮುಸ್ಲಿಮರಷ್ಟೇ ಅಲ್ಲದೆ ಬಹುಪಾಲು ಹಿಂದೂಗಳು ಬೀದಿಗಿಳಿದಿದ್ದಾರೆ ಎಂಬುದು ಅರಿವಾಗುತ್ತಿದ್ದಂತೆ; ಪ್ರತಿಭಟನೆಗಳನ್ನು ಹತ್ತಿಕ್ಕುವ, ಜನ ಬೀದಿಗಿಳಿಯದಂತೆ ಬೆದರಿಸುವ ತಂತ್ರಕ್ಕೆ ಮೊರೆಹೋಗಿದ್ದಾರೆ. ಆ ತಂತ್ರದ ಭಾಗವೇ ಪ್ರತಿಭಟನಾಕಾರರ ಆಸ್ತಿ ಮುಟ್ಟುಗೋಲು ಎಂಬ ಬೆದರಿಕೆ.

leave a reply