ಬ್ರೇಕಿಂಗ್ ಸುದ್ದಿ

ಬಿಜೆಪಿಗೇ ಇರಿಸುಮುರಿಸು ತಂದ ಪ್ರಧಾನಿ ಮೋದಿ ವರಸೆ!

ಕರ್ನಾಟಕದ ರೈತರು ಮತ್ತು ಪ್ರವಾಹ ಸಂತ್ರಸ್ತರಿಗೆ ಪರಿಹಾರದ ಮಾತಿಲ್ಲ, ಆದರೆ ಪಾಕಿಸ್ತಾನದ ಬಗ್ಗೆ ಮೂರು ಹೊತ್ತೂ ಭಜನೆ ಮಾಡುತ್ತಾರೆ. ಹಾಗಾದರೆ ಕನ್ನಡಿಗರು ಪಾಕಿಸ್ತಾನದ ಬಳಿ ಪರಿಹಾರ ಕೇಳಬೇಕೆ ಎಂದು ತೀವ್ರ ವಾಗ್ದಾಳಿ ನಡೆಸಿವೆ. ಇದು ಸಹಜವಾಗೇ ಬಿಜೆಪಿ ಮತ್ತು ಸಂಘಪರಿವಾರದ ಮಂದಿಗೆ ತೀವ್ರ ಮುಖಭಂಗದ ಪರಿಸ್ಥಿತಿಯನ್ನು ತಂದೊಡ್ಡಿದೆ.

leave a reply