ಬ್ರೇಕಿಂಗ್ ಸುದ್ದಿ

ಶೃಂಗೇರಿ ಸಮ್ಮೇಳನ ವಿವಾದದ ಹಿಂದೆ ಜಾತಿಕಾರಣದ ಕರಿನೆರಳು!

ದಶಕಗಳ ಬಳಿಕ ಶೃಂಗೇರಿಯಲ್ಲಿ ನಡೆಯುತ್ತಿರುವ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೂ ಮತ್ತದೇ ಜಾತಿ ಅಸಹನೆ ಗ್ರಹಣ ಬಡಿದಿದೆ. ಆದರೆ ಈ ಬಾರಿ ಇಂತಹ ಜಾತಿ ವ್ಯಸನಕೇಂದ್ರಿತ ವಿರೋಧಕ್ಕೆ ಕೇಂದ್ರ ಸಾಹಿತ್ಯ ಪರಿಷತ್ ಅಧ್ಯಕ್ಷರೂ ಪರೋಕ್ಷ ಕುಮ್ಮಕ್ಕು ನೀಡುತ್ತಿರುವುದು ಮಾತ್ರ ಆಘಾತಕಾರಿ. ಇದು ನಾಡಿನ ಎಲ್ಲಾ ಸಾಹಿತಿ-ಕಲಾವಿದರು, ಮಾನವೀಯತೆಯ ಪರ ಇರುವವರನ್ನು ಆತಂಕಕ್ಕೀಡು ಮಾಡುವ ಬೆಳವಣಿಗೆ.

leave a reply