ಬ್ರೇಕಿಂಗ್ ಸುದ್ದಿ

ಜೆಎನ್ ಯು ದಾಳಿ ಭಯೋತ್ಪಾದನಾ ಕೃತ್ಯ ಎಂಬುದು ಜನರಿಗೆ ಗೊತ್ತಾಗಿದೆ!

ಈ ದಾಳಿಯ ಹಿನ್ನೆಲೆಯಲ್ಲಿ ತತಕ್ಷಣಕ್ಕೇ ದೆಹಲಿ ಪೊಲೀಸ್ ಮುಖ್ಯಸ್ಥರ ತಲೆದಂಡವಾಗಬೇಕಿತ್ತು. ವಿವಿಯ ಉಪಕುಲಪತಿ ಕೂಡಲೇ ರಾಜೀನಾಮೆ ನೀಡಬೇಕಿತ್ತು. ಅದೆರಡನ್ನೂ ಕೇಂದ್ರದ ಸರ್ಕಾರ ಖಾತ್ರಿಪಡಿಸಬೇಕಿತ್ತು. ದಾಳಿಗೆ ಪರೋಕ್ಷ ಕುಮ್ಮಕ್ಕು ನೀಡಿದ ಆ ಇಬ್ಬರನ್ನು ಹೊರಗಿಟ್ಟು ಘಟನೆಯ ಬಗ್ಗೆ ತನಿಖೆ ನಡೆಸಿದ್ದಲ್ಲಿ ಮಾತ್ರ ಅದು ನಿಷ್ಪಕ್ಷಪಾತ ತನಿಖೆಯಾಗಬಹುದಿತ್ತು. ಆದರೆ, ಸರ್ಕಾರಕ್ಕೆ ಅಂತಹ ತನಿಖೆ ಬೇಕಾಗಿಲ್ಲ.

leave a reply