ಬ್ರೇಕಿಂಗ್ ಸುದ್ದಿ

ಜನತಾ ನ್ಯಾಯಾಲಯಕ್ಕೆ ಅಡ್ಡಿ: ಸತ್ಯವೆಂದರೆ ಮಂಗಳೂರು ಪೊಲೀಸರು ಬೆಚ್ಚಿಬೀಳುವುದು ಏಕೆ?

ಮೂಲಭೂತವಾಗಿ ಮಂಗಳೂರು ಪೊಲೀಸರಿಗೆ ಭಯ ಇರುವುದೇ ಸತ್ಯದ ಬಗ್ಗೆ! ವಾಸ್ತವಾಂಶಗಳು ಹೊರಬಂದರೆ ಕೇಸರಿ ಮುಖವಾಡ ಕಳಚಿಬೀಳುತ್ತದೆ ಎಂಬ ಭಯ ಅವರಿಗಿದೆ. ಹಾಗಾಗಿಯೇ, ಘಟನೆ ನಡೆದ ದಿನದಿಂದ ಈವರೆಗೆ ಅವರು ಬಂದರು ಠಾಣೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಹೊರಬಿಟ್ಟಿಲ್ಲ. ಈಗ, ಇದೀಗ ಜನತಾ ನ್ಯಾಯಾಲಯದ ಹೆಸರಲ್ಲಿ ಸತ್ಯ ಹೊರಬಂದುಬಿಡಬಹುದು ಎಂಬ ಆತಂಕ ಕರಾವಳಿ ಪೊಲೀಸರದ್ದು!

leave a reply