ಬ್ರೇಕಿಂಗ್ ಸುದ್ದಿ

ಮತ್ತೆ ಹೊಗೆಯಾಡತೊಡಗಿದೆ ಅತೃಪ್ತಿ, ಸಿಎಂ ಮುಂದಿದೆ ತೃಪ್ತಿಯ ಸವಾಲು

ಮೇಲ್ನೋಟಕ್ಕೆ ಇದು ಎಂಟು-ಹತ್ತು ಶಾಸಕರನ್ನು ಸಚಿವ ಸ್ಥಾನಕ್ಕೇರಿಸುವ ಒಂದು ಮಾಮೂಲಿ ಸಂಪುಟ ವಿಸ್ತರಣೆ ಎನಿಸಿದರೂ, ವಾಸ್ತವವಾಗಿ ಬಿ ಎಸ್ ಯಡಿಯೂರಪ್ಪ ಅವರಿಗೆ ಮುಖ್ಯಮಂತ್ರಿಯಾಗಿ ಎದುರಿಸಬೇಕಾಗಿರುವ ಅತ್ಯಂತ ಕಠಿಣ ಸವಾಲು ಇದು. ಹಾಗೇ ಅವರ ವಿರೋಧಿ ಬಣಕ್ಕೂ ಇದು ನಿರ್ಣಾಯಕ ಘಟ್ಟ. ಅಲ್ಲದೆ, ಯಡಿಯೂರಪ್ಪ ಅವರ ಲಗಾಮು ಹಿಡಿದಿರುವ ಹೈಕಮಾಂಡಿಗೂ ಇದು ಕೈಜಾರದಂತೆ ಎಚ್ಚರಿಕೆ ವಹಿಸಲೇಬೇಕಾದ ಅವಕಾಶ!

leave a reply