ಬ್ರೇಕಿಂಗ್ ಸುದ್ದಿ

ಕೆಪಿಸಿಸಿ ಅಧ್ಯಕ್ಷ ಗಾದಿ ವಿವಾದ: ಇಲಿಗೆ ಪ್ರಾಣಸಂಕಟ, ಬೆಕ್ಕಿಗೆ ಚಿನ್ನಾಟ !

ರಾಜ್ಯ ಮತ್ತು ದೇಶದ ಜನತೆ ಎನ್ ಆರ್ ಸಿ- ಎನ್ ಪಿಆರ್ ಉರುಳಿನ ವಿರುದ್ಧ ಬೀದಿಗಿಳಿದು ಹೋರಾಡುತ್ತಿರುವಾಗ, ವಿದ್ಯಾರ್ಥಿ, ಯುವಜನರು, ಕೂಲಿಕಾರ್ಮಿಕರು, ಸಾಮಾಜಿಕ ಹೋರಾಟಗಾರರು ಜೀವ ಒತ್ತೆ ಇಟ್ಟು ಸರ್ವಾಧಿಕಾರಿ ಆಡಳಿತ ಮತ್ತು ಪೊಲೀಸ್ ಪಡೆಯ ಅಟ್ಟಹಾಸದ ವಿರುದ್ಧ ಎದೆಸೆಟೆಸಿ ನಿಂತಿರುವಾಗ, ಜನಾಕ್ರೋಶದ ಮುಖವಾಗಬೇಕಿದ್ದ ಕಾಂಗ್ರೆಸ್, ಯಕಃಶ್ಚಿತ್ ಒಂದು ರಾಜ್ಯ ಘಟಕದ ಅಧ್ಯಕ್ಷ ಗಾದಿಯ ವಿಷಯದಲ್ಲಿ ತಿಂಗಳಾನುಗಟ್ಟಲೆ ಹಗ್ಗಜಗ್ಗಾಟದಲ್ಲಿ ತೊಡಗಿದೆ.

leave a reply