ಬ್ರೇಕಿಂಗ್ ಸುದ್ದಿ

ಮಂಗಳೂರು ಗೋಲಿಬಾರ್: ತನಿಖೆ ಸಹಜ ನ್ಯಾಯದ ಹಾದಿಯಲ್ಲಿ ಸಾಗಬಹುದೆ?

ಗೋಲಿಬಾರ್ ಮತ್ತು ಗಲಭೆಗೆ ಮಂಗಳೂರು ಪೊಲೀಸರೇ ಕಾರಣ ಎಂದು ಸತ್ಯಶೋಧನಾ ಸಮಿತಿ ಹೇಳಿದೆ. ಇದೇ ಅಭಿಪ್ರಾಯವನ್ನು ಹಲವು ರಾಜಕೀಯೇತರ ಸಂಘಟನೆಗಳು, ವ್ಯಕ್ತಿಗಳೂ ಕೂಡ ಈ ವ್ಯಕ್ತಪಡಿಸಿದ್ದರು. ಸ್ವತಃ ಪೊಲೀಸ್ ಕಮೀಷನರ್ ವಿರುದ್ಧವೂ ಗಂಭೀರ ಆರೋಪಗಳು ಕೇಳಿಬಂದಿವೆ. ಹಾಗಿರುವಾಗ, ಮಂಗಳೂರು ಪೊಲೀಸ್ ಮುಖ್ಯಸ್ಥರಾದ ಅವರನ್ನು ಅದೇ ಹುದ್ದೆಯಲ್ಲಿ ಮುಂದುವರಿಸಿ, ಯಾವುದೇ ತನಿಖೆ ನಡೆಸಿದರೂ ಅದು ಸಹಜ ನ್ಯಾಯದ ರೀತಿಯಲ್ಲಿ ನಡೆಯಬಹುದೆ?

leave a reply