ಬ್ರೇಕಿಂಗ್ ಸುದ್ದಿ

ಜನಸಾಮಾನ್ಯರ ಪರ ಮಾತನಾಡಲ್ಲ ಎಂಬ ನಿಲುವು ಬಿಡದ ಸಮ್ಮೇಳನಾಧ್ಯಕ್ಷರು!

ಸಮ್ಮೇಳನದ ಉದ್ಘಾಟನೆ ವೇಳೆ ಕವಿಗಳು ತೊಟ್ಟಿದ್ದ ಕೇಸರಿ ಬಣ್ಣದ ದಿರಿಸು ಮತ್ತು ಅವರ ಈ ಸಂಸ್ಕೃತ ವ್ಯಾಮೋಹವನ್ನು ತಾಳೆ ಹಾಕಿದರೆ, ಅವರು ಯಾರನ್ನು ಮೆಚ್ಚಿಸುವ ಉಮೇದಿನಲ್ಲಿದ್ದಾರೆ. ಯಾರ ಬಿಕ್ಕಟ್ಟಿನ ಬಗ್ಗೆ ದನಿಯಾಗುತ್ತಿದ್ದಾರೆ ಎಂಬುದು ಅರ್ಥವಾಗದ ಸಂಗತಿಯೇನಲ್ಲ! ಹಾಗಾಗಿ, ಕನ್ನಡಿಗರ ಪಾಲಿಗೆ ಈ ಬಾರಿಯ ಸಮ್ಮೇಳನದ ಮೊದಲ ದಿನ ಕನ್ನಡತನದ ಪರ ದನಿ ಎತ್ತಿದ ಕೆ ನೀಲಾ ಅವರಂಥ ಬೆರಳೆಣಿಕೆ ಸಾಹಿತಿ-ಲೇಖಕರ ಮಾತು ಹೊರತುಪಡಿಸಿ, ಮೆಲುಕು ಹಾಕಬಹುದಾದದ್ದು ತೊಗರಿ ಸೀಮೆಯ ಊಟದ ಸೊಗಡೇ!

leave a reply