ಬ್ರೇಕಿಂಗ್ ಸುದ್ದಿ

ದೆಹಲಿ ಆ್ಯಪ್ ಶಾಸಕನ ಗುರಿಯಾಗಿಸಿದ ಗುಂಡಿನ ಹಿಂದಿನ ಪ್ರೇರಣೆ ಯಾರು?

ಜಾಮಿಯಾ-ಮಿಲಿಯಾ ಮತ್ತು ಶಾಹೀನ್ ಭಾಗ್ ನ ಸಿಎಎ-ಎನ್ ಆರ್ ಸಿ ಪ್ರತಿಭಟನೆಗಳ ಮೇಲಿನ ಸರಣಿ ಗುಂಡಿನ ದಾಳಿ, ಆ ಪ್ರತಿಭಟನಾಕಾರರಿಗೆ ಬಿರಿಯಾನಿ ನೀಡುತ್ತಿದ್ದಾರೆ, ಅವರಿಗೆ ಬೆಂಬಲ ನೀಡುವ ಕೇಜ್ರಿವಾಲ್ ಕೂಡ ಭಯೋತ್ಪಾದಕ ಎಂಬ ಹೇಳಿಕೆಗಳು, ‘ಗೋಲಿಮಾರೋ ಗದ್ದಾರೋಂಕಾ’ ಎಂಬ ಕುಮ್ಮಕ್ಕುಗಳ ಹಿನ್ನೆಲೆಯಲ್ಲಿ ನೋಡಿದರೆ, ದೆಹಲಿ ವಿಧಾನಸಭಾ ಚುನಾವಣಾ ಫಲಿತಾಂಶ ಹೊರಬಿದ್ದ ಕೆಲವೇ ಗಂಟೆಗಳಲ್ಲಿ ಗೆದ್ದ ಪಕ್ಷದ ಶಾಸಕರ ಮೇಲೆ ನಡೆದ ಗುಂಡಿನ ದಾಳಿಯ ಹಿಂದಿನ ಪ್ರೇರಣೆ, ಸ್ಫೂರ್ತಿಗಳನ್ನು ಊಹಿಸುವುದು ಕಷ್ಟವೇನಲ್ಲ.

leave a reply