ಬ್ರೇಕಿಂಗ್ ಸುದ್ದಿ

ಸಚಿವ ಅಶೋಕ್ ಪುತ್ರನ ಆಕ್ಸಿಡೆಂಟ್ ಪ್ರಕರಣ: ಶಂಕೆ ಗಟ್ಟಿಗೊಳಿಸಿದ ಗೊಂದಲದ ಹೇಳಿಕೆ!

ಒಂದು ಕಡೆ, ಶಾಲಾ ನಾಟಕದಲ್ಲಿ ಪ್ರಧಾನಿ ವಿರುದ್ಧ ಘೋಷಣೆ ಕೂಗಿದ ಬಡವರ ಮಕ್ಕಳ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸಿ ವೀರಾವೇಶ ಮೆರೆಯುತ್ತಿರುವ ಕರ್ನಾಟಕ ಪೊಲೀಸ್, ಮತ್ತೊಂದು ಕಡೆ ಅಧಿಕಾರಸ್ಥರ ಮಕ್ಕಳನ್ನು ನೈಜ ಅಪರಾಧದಿಂದ ಪಾರು ಮಾಡಲು ಇನ್ನಿಲ್ಲದ ಸಾಹಸ ಮಾಡುತ್ತಿದ್ದಾರೆ. ಇಡೀ ಪೊಲೀಸ್ ವ್ಯವಸ್ಥೆ ಆಡಳಿತಪಕ್ಷದ ಅಂಗರಕ್ಷಕ ಪಡೆಯಂತಾಗಿ ಹೋಗಿರುವಾಗ, ಸಚಿವರ ಮಗನ ಶೋಕಿಗೆ ಜೀವ ಬಿಟ್ಟ ಬಡವನಿಗೆ ನ್ಯಾಯ ಸಿಗುತ್ತದೆ ಎಂಬ ಭರವಸೆ ಇಡಲಾದೀತೇ?

leave a reply