ಬ್ರೇಕಿಂಗ್ ಸುದ್ದಿ

ಸೂಪರ್ ಸಿಎಂ ವಿರುದ್ಧ ಅತೃಪ್ತಿ; ‘ಕರ್- ನಾಟಕ ಭಾಗ 2’ಕ್ಕೆವೇದಿಕೆ ಸಜ್ಜು!

ಬಜೆಟ್ ಅಧಿವೇಶನದ ಮೊದಲ ದಿನವೇ ನಡೆದ ಬಿಜೆಪಿ ಹಿರಿಯ ನಾಯಕರ ರಹಸ್ಯ ಸಭೆಯಲ್ಲಿ ಪ್ರಮುಖವಾಗಿ ತಮಗೆ ಸಿಗದಿರುವ ಸ್ಥಾನಮಾನಕ್ಕಿಂತ, ಆಗುತ್ತಿರುವ ಅವಮಾನದ ಬಗ್ಗೆಯೇ ಚರ್ಚೆಯಾಗಿದೆ. ಅದರಲ್ಲೂ ಮುಖ್ಯವಾಗಿ ಸೂಪರ್ ಸಿಎಂ ಆಗಿರುವ ಸಿಎಂ ಪುತ್ರ ಬಿ ವೈ ವಿಜಯೇಂದ್ರ ಅವರ ಉದ್ಧಟನದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಮುಂದಿನ ದಿನಗಳಲ್ಲಿ ಈ ಅತೃಪ್ತರ ಹೊಸ ಪಡೆ ಯಡಿಯೂರಪ್ಪ ವಿರುದ್ಧ ಕಾರ್ಯತಂತ್ರ ಹೆಣೆಯಲಿದೆ. ಹಾಗಾಗಿ, ಮತ್ತೊಂದು ಸುತ್ತಿನ ಕರ್- ನಾಟಕ ಭಾಗ 2ಕ್ಕೆ ವೇದಿಕೆ ಸಜ್ಜಾಗಿದೆ!

leave a reply