ಬ್ರೇಕಿಂಗ್ ಸುದ್ದಿ

ಸದನದಲ್ಲಿ ಕವಿತೆ ಮಾರ್ದನಿ; ಉಡುಗಿ ಹೋಯ್ತೆ ಹಿರಿಯ ಸಾಹಿತಿಗಳ ದನಿ?

ಕನ್ನಡದ ಕವಿಯೊಬ್ಬರನ್ನು ಹೀಗೆ ದುರುದ್ದೇಶಪೂರ್ವಕವಾಗಿ ಪೊಲೀಸ್ ಬಲ ಪ್ರಯೋಗದ ಮೂಲಕ ಕಿರುಕುಳಕ್ಕೀಡು ಮಾಡಿರುವ ಬಗ್ಗೆಯಾಗಲೀ, ‘ನಿನ್ನ ದಾಖಲೆಯನ್ನು ಯಾವಾಗ ನೀಡುತ್ತೀ’ ಎಂದು ಪ್ರಶ್ನಿಸಿದ್ದನ್ನೇ ದೇಶದ್ರೋಹದ ಮಟ್ಟಿನ ದೊಡ್ಡ ಅಪರಾಧ ಎಂಬಂತೆ ಬಿಂಬಿಸಿ ಭಿನ್ನಮತದ ದನಿಯನ್ನು ಬಗ್ಗುಬಡಿಯಲು ಯತ್ನಿಸಿದ ಬಗ್ಗೆಯಾಗಲೀ ಕನ್ನಡದ ಹಿರಿಯ ಸಾಹಿತಿಗಳ ಮೌನ ಮಾತ್ರ ನಾಚಿಕೆಗೇಡಿನ ಸಂಗತಿ!

leave a reply