ಬ್ರೇಕಿಂಗ್ ಸುದ್ದಿ

ದೆಹಲಿ ಹಿಂಸಾಚಾರ: ‘ಜೈ ಶ್ರೀರಾಮ್ ಗುಂಪಿ’ನ ಗುರಿ ಈಗ ಪತ್ರಕರ್ತರು!

ಅಧಿಕಾರದ ಸ್ಥಾನದಲ್ಲಿರುವವರು ಮತ್ತು ಆ ಪಕ್ಷ ಹಾಗೂ ದೆಹಲಿ ಪೊಲೀಸರ ಪರೋಕ್ಷ ಮತ್ತು ಪ್ರತ್ಯಕ್ಷ ಬೆಂಬಲವವನ್ನು ಪಡೆದಿರುವ ಗಲಭೆಕೋರರಿಗೆ, ದೊಡ್ಡ ಅಡ್ಡಿಯಾಗಿರುವುದು ಸಂಪೂರ್ಣ ತಮ್ಮ ಕೈವಶವಾಗದೇ ಉಳಿದಿರುವ ಮಾಧ್ಯಮಗಳು. ಹಾಗಾಗಿ, ಇದೀಗ ಮಾಧ್ಯಮಗಳನ್ನು ಬಲಪ್ರಯೋಗದ ಮೂಲಕ, ದಾಳಿಯ ಮೂಲಕ ಬೆದರಿಸಿ ದೂರವಿಡುವ ಪ್ರಯತ್ನಗಳು ಆರಂಭಗೊಂಡಿವೆ.

leave a reply