ಬ್ರೇಕಿಂಗ್ ಸುದ್ದಿ

ಸಿಂಧಿಯಾ ನಿರ್ಗಮನದಿಂದ ಎಐಸಿಸಿ ಕಲಿಯಬೇಕಾದ ಪಾಠಗಳೇನು?

ಸದ್ಯಕ್ಕೆ ತುರ್ತಾಗಿ ಆಗಬೇಕಿರುವುದು ಮಧ್ಯಪ್ರದೇಶ, ಅಥವಾ ಕರ್ನಾಟಕ ಅಥವಾ ರಾಜಸ್ತಾನದ ಪ್ರಾದೇಶಿಕ ಘಟಕಗಳ ಪುನರ್ ರಚನೆಯಲ್ಲ; ಬದಲಾಗಿ ಎಐಸಿಸಿ ಮಟ್ಟದಲ್ಲೇ ಪಕ್ಷದ ಸಂಪೂರ್ಣ ಪುನರ್ ರಚನೆಯ ಜರೂರು ಇದೆ. ಆದರೆ, ಸದ್ಯ ಕಾಂಗ್ರೆಸ್ ನಾಯಕತ್ವವೇ ಅಂತಹ ದಿಟ್ಟ ನಿರ್ಧಾರ ಕೈಗೊಳ್ಳುವ ಛಾತಿ ತೋರುವ ಸ್ಥಿತಿಯಲ್ಲಿಲ್ಲ!

leave a reply