ಬ್ರೇಕಿಂಗ್ ಸುದ್ದಿ

ನಿಮ್ಮ ಪಾಳಿಗೆ ಮುನ್ನ ಮಾತನಾಡಿ: ಪ್ರೊ. ತೇಲ್ತುಂಬ್ಡೆ ಪತ್ರ

ಎನ್ಐಎ ಮುಂದೆ ಶರಣಾಗಲು ಸುಪ್ರೀಂ ಕೋರ್ಟು ನಿಗದಿಪಡಿಸಿದ ಅಂತಿಮ ಗಡುವಿಗೂ ಮುಂಚೆ ಸಾಮಾಜಿಕ ಕಾರ್ಯಕರ್ತ ಆನಂದ ತೇಲ್ತುಂಬ್ದೆ ಭಾರತದ ಜನತೆಗೆ ಒಂದು ಬಹಿರಂಗ ಪತ್ರ ಬರೆದಿದ್ದಾರೆ. ತಮ್ಮ ಈ ಬಂಧನಕ್ಕೆ ಕಾರಣವಾದ ಸರಣಿ ಘಟನೆಗಳ ಕುರಿತು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಆ ಪತ್ರದ ಯಥಾ ರೂಪ ಇಲ್ಲಿದೆ;

leave a reply