ಬ್ರೇಕಿಂಗ್ ಸುದ್ದಿ

ಭಾರತೀಯ ಮತಾಂಧ ಪತ್ರಿಕೋದ್ಯಮದ ಕೊಯಿಲಿನ ಕರೋನಾ ಕಾಲ!

ಬಹುಶಃ ತಬ್ಲೀಖ್ ಘಟನೆಯನ್ನು ಮುಂದಿಟ್ಟುಕೊಂಡು ಇಡೀ ಮಾಧ್ಯಮ ಮುಸ್ಲಿಮರ ವಿರುದ್ಧದ ವ್ಯವಸ್ಥಿತ ಅಪಪ್ರಚಾರದ ಜಿದಾದಿಗೆ ಇಳಿಯದೇ ಹೋಗಿದ್ದರೆ, ಬಹುಸಂಖ್ಯಾತರನ್ನು ಎತ್ತಿಕಟ್ಟದೇ ಹೋಗಿದ್ದರೆ, ಪರಿಸ್ಥಿತಿ ಇಷ್ಟು ವಿಕೋಪಕ್ಕೆ ಹೋಗುತ್ತಿರಲಿಲ್ಲವೇನೋ. ಆದರೆ, ಧರ್ಮಾಂಧತೆಯ ವಿಷಬೀಜ ಬಿತ್ತಿದ ಬಳಿಕ ಅದು ಈಗ ಕೊಯಿಲಿಗೆ ಬಂದಿದೆ. ಇಡೀ ದೇಶ ಅದಕ್ಕಾಗಿ ಬೆಲೆ ತೆರಬೇಕಾಗಿದೆ.

leave a reply