ಬ್ರೇಕಿಂಗ್ ಸುದ್ದಿ

ಪಾದರಾಯನಪುರ ಘಟನೆ ಹುಟ್ಟಿಸಿದ ಹಲವು ಪ್ರಶ್ನೆ ಮತ್ತು ಆತಂಕ

ಕರೋನಾ ಸೇನಾನಿಗಳ ವಿರುದ್ಧ ತಿರುಗಿಬೀಳುವುದು ಹೇಗೆ ಸಮಾಜಘಾತುಕ ಕೃತ್ಯವೋ ಹಾಗೆಯೇ ಕೆಲವು ಘಟನೆಗಳನ್ನೇ ಮುಂದಿಟ್ಟುಕೊಂಡು ಒಂದಿಡೀ ಸಮುದಾಯವನ್ನೇ ಭಯೋತ್ಪಾದಕರೆಂದು ಕರೆಯುವುದು, ದೇಶದ್ರೋಹಿಗಳೆಂದು ಬ್ರಾಂಡ್ ಮಾಡುವುದು ಕೂಡ ಸಮಾಜಘಾತುಕ ಕೃತ್ಯವೇ. ಆ ಬಗ್ಗೆ ಕೂಡ ಸಿಸಿಬಿ ತನಿಖೆಯ ದಿಕ್ಕು ಹರಿಯಬೇಕಿದೆ.

leave a reply