ಬ್ರೇಕಿಂಗ್ ಸುದ್ದಿ

ಪಾದರಾಯನಪುರ ಘಟನೆ ಕುರಿತು ಸ್ವತಂತ್ರ ತನಿಖೆ ನಡೆಸಿ : ನಾಗರಿಕ ಸಮಾಜದ ಸಂಘಟನೆಗಳ ಜಂಟಿ ಹೇಳಿಕೆ

ಇಲ್ಲಿ ಸೀಲ್‍—ಡೌನ್ ಜಾರಿಗೊಳಿಸಲು ಯಾವುದೇ ಅಧಿಕೃತ ಆದೇಶ ಹೊರಡಿಸಲಾಗಿಲ್ಲ. ಹಾಗಿದ್ದರೂ ಈ ಎರಡು ವಾರ್ಡುಗಳಲ್ಲಿ ಯಾಕೆ ಸೀಲ್ ಡೌನ್ ಜಾರಿಗೊಳಿಸಲಾಯಿತು ಎಂಬುದು ಇದುವರೆಗೂ ಸ್ಪಷ್ಟ ಉತ್ತರ ಸಿಕ್ಕಿಲ್ಲ

leave a reply