ಬ್ರೇಕಿಂಗ್ ಸುದ್ದಿ

ಶವಸಂಸ್ಕಾರಕ್ಕೆ ಅಡ್ಡಿ: ಶಾಸಕ ಭರತ್ ಶೆಟ್ಟಿ ವಿರುದ್ಧ ಜರುಗುವುದೇ ಕ್ರಮ?

ಜನರ ಗುಂಪುಕಟ್ಟಿಕೊಂಡು ಕರೋನಾ ಸೋಂಕಿತೆಯ ಶವ ಸಂಸ್ಕಾರಕ್ಕೆ ಅಡ್ಡಿಪಡಿಸಿದ್ದೇ ಅಲ್ಲದೆ, ಮುಂದೆಯೂ ತಮ್ಮ ಅನುಮತಿ ಇಲ್ಲದೆ ಕರೋನಾ ರೋಗಿಗಳ ಶವ ಸಂಸ್ಕಾರಕ್ಕೆ ಅವಕಾಶ ನೀಡುವುದೇ ಇಲ್ಲ ಎನ್ನುವ ಮೂಲಕ ಕಾನೂನು ಮತ್ತು ಆಡಳಿತಕ್ಕೆ ಸವಾಲು ಹಾಕಿರುವ ಶಾಸಕರ ವಿರುದ್ಧ ದಕ್ಷಿಣಕನ್ನಡ ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರ ಯಾವ ಕ್ರಮಜರುಗಿಸಲಿದೆ ಎಂಬುದು ಕುತೂಹಲಹುಟ್ಟಿಸಿದೆ.

leave a reply