ಬ್ರೇಕಿಂಗ್ ಸುದ್ದಿ

ಮಾತು ಕೇಳಲಿಲ್ಲ ಎಂದು ಗ್ರಾಮ ಪಂಚಾಯತಿಯ ದಲಿತ ಅಧ್ಯಕ್ಷನನ್ನುಗುಂಡಿಕ್ಕಿ ಕೊಂದರು!

ಸತ್ಯಮೇವ್ ಎಂಬ ಹೆಸರಿನ ಮೃತ ದಲಿತ ಯುವಕ ಬಾಣಸಗಾಂವ್‍ ಪಂಚಾಯ್ತಿಯ ಪ್ರಪ್ರಥಮ ದಲಿತ ಪ್ರಧಾನರಾಗಿದ್ದರು. ಅವರನ್ನು ಕೊಂದಿದ್ದು ಮೇಲ್ಜಾತಿ ಠಾಕೂರರು. ಈಗ ಆ ಊರಿನಲ್ಲಿ ಪೊಲೀಸರು ನೂರಾರು ಸಂಖ್ಯೆಯಲ್ಲಿ ಬೀಡು ಬಿಟ್ಟಿದ್ದರೆ ಮೇಲ್ಜಾತಿ ಜನರು ಊರು ಬಿಟ್ಟಿದ್ದಾರೆ.

ಮೃತ ಸತ್ಯಮೇವ್ ಜಯತೆಯವರ ಶವ ಸಂಸ್ಕಾರ ನಡೆಸಿ ಹಿಂದಿರುಗುತ್ತಿರುವ ಕುಟುಂಬ ಸದಸ್ಯರು

leave a reply